Wednesday, July 27, 2016

"ಶೂನ್ಯ"ದತ್ತ ಒಂದು ಪಯಣ....


ಕೆಲ ದಿನಗಳಿಂದ ಇದ್ದಕ್ಕಿದ್ದಂತೆ ಶೂನ್ಯ ಸದ್ದುಮಾಡತೊಡಗಿದೆ.ಶೂನ್ಯದ ಮೇಲೆ ಗಣಿತ ಕ್ಷೇತ್ರದಲ್ಲಿ ನಡೆದಷ್ಟು ಸಂಶೋಧನೆಗಳು ಬಹುಷಃ ಬೇರಾವ ಸೂತ್ರದ ಮೇಲೂ ನಡೆದಿಲ್ಲವೇನೋ .ಗ್ರೀಕರ ಹಳೆಯ ವಾದವಾದ "How can nothing be something ?" ಎಂಬ ವಾದವನ್ನು ಇಂದಿಗೂ ಸಹ ಕೆಲವು non - mathematicians ಉಲ್ಲೇಖಿಸುತ್ತಿದ್ದಾರೆಂದರೆ ಶೂನ್ಯದ ಅಸ್ತಿತ್ವವನ್ನೊಮ್ಮೆ ಊಹಿಸಿ. ತನ್ನಲ್ಲಿ ಯಾವುದೇ ರೀತಿಯ ಬೆಲೆ ಇಲ್ಲದೆ, ಬಳಸಿದ ಸಂಖ್ಯೆಯ ಪಕ್ಕಕ್ಕೆ , ತಾಳಕ್ಕೆ ತಕ್ಕಂತೆ ಕುಣಿಯುವ ಈ ಬಡಪಾಯಿ ಶೂನ್ಯವೆಂಬ ಗುಬ್ಬಿಯ ಮೇಲೆ ಬಳಸಲ್ಪಡುತ್ತಿರುವ ಬ್ರಹ್ಮಾಸ್ತ್ರಗಳಂತೂ ಅದೆಷ್ಟೋ. ಆದರೆ ಈ ಬಾರಿ ಶೂನ್ಯ ಸದ್ದು ಮಾಡುತ್ತಿರುವುದೇ ಬೇರೆ ವಿಷಯಕ್ಕೆ.ಅದು ಶೂನ್ಯದ ಇತಿಹಾಸಕ್ಕೆ ಸಂಬಂಧಿಸಿದಂತೆ.
" ಶೂನ್ಯ " (ಏನೂ ಇಲ್ಲದ್ದು) ಎಂಬರ್ಥದ ಸಂಸ್ಕೃತ ಶಬ್ದ ಅರಬ್ಬೆಯೇ ಭಾಷೆಯಲ್ಲಿ ಸಿಫ್ರ್ (Sifr) ಎಂದಾಯಿತು. ಕ್ರಮೇಣ ಈ ಶೀಫ್ರ ವಿಶ್ವದೆಲ್ಲೆಡೆ ಹರಡಿತು. ನೀವು ನಂಬುವಿರೋ  ಇಲ್ಲವೋ,ಅರೇಬಿಕ್,ಡಚ್,ಸ್ವೀಡಿಷ್,ಡ್ಯಾನಿಶ್, ಪೋರ್ಚುಗೀಸ್, ಪರ್ಷಿಯಾ, ಉರ್ದು, ಜೆಕ್,ಟರ್ಕಿ, ಜರ್ಮನ್, ನಾರ್ವೆ, ರಶಿಯಾ ಮುಂತಾದ ವಿಶ್ವದ ಬಹುದೇಕ ಭಾಷೆಗಳಲ್ಲಿ ಸೊನ್ನೆಯ ಉಚ್ಚಾರ ಹೆಚ್ಚು ಕಮ್ಮಿ sifr ಎಂದೇ. (ಆಯಾ ಭಾಷೆಗೆ ಅನುಗುಣವಾಗಿ ಅಲ್ಪ ಸ್ವಲ್ಪ ಬದಲಾಗಿವೆಯಾದರು ಒಟ್ಟಾರೆ sifr ಎಂಬ ತದ್ಭವ ರೂಪವೇ).

olmec ನಾಗರೀಕತೆಯ ಕಾಲದಲ್ಲಿಯೇ ಮಧ್ಯ ಮೆಕ್ಸಿಕೋ ಪ್ರಾಂತ್ಯದಲ್ಲಿ ಅವರ ಕ್ಯಾಲೆಂಡರುಗಳಲ್ಲಿ ಶೂನ್ಯದ ಬಳಕೆ ಇತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಅರ್ಧ ಚಂದ್ರನ ಮೇಲೊಂದು ಟೋಪಿ ಇಟ್ಟಂತೆ ಇರುವ ಲಿಪಿ ಒಂದನ್ನು ಅವರು ಶೂನ್ಯವಾಗಿ ಬಳಸುತ್ತಿದ್ದಾಗಿ ತಿಳಿದುಬಂದಿದೆ.ಖ್ಯಾತ ಗಣಿತಜ್ಞ ಟಾಲೆಮಿಯವರು ತಮ್ಮ ಸಂಶೋಧನೆಗಳಲ್ಲಿ ಶೂನ್ಯವನ್ನು ಬಳಸಿದ್ದರಂತೆ.ಆದರೆ ಟಾಲೆಮಿಯವರು ಸೊನ್ನೆಯನ್ನು ಒಂದು ಪೂರ್ಣ ಸಂಖ್ಯೆಯಾಗಿ ಬಳಸದೆ, ನಿಮಿಷ, ಸೆಕೆಂಡುಗಳಾಗಿ ವಿಭಾಗಿಸಲು ಸಹಾಯಕವಾಗುವಂತೆ ಬಳಸಿದ್ದರಂತೆ. ನಲ್ಲ ("nulla = nothing ) ಎಂಬ ಪದವನ್ನು ಬಳಸಿ ರೋಮನ್ನರೂ ಸಹ ಶೂನ್ಯವನ್ನು ಬಳಸುತ್ತಿದ್ದರಂತೆ.

ಇತ್ತ ಹರಪ್ಪ ನಾಗರೀಕತೆಯ ಕಾಲದಲ್ಲಿ ಭಾರತ ಪ್ರಾಂತ್ಯದಲ್ಲೂ ಶೂನ್ಯವನ್ನು ಬಳಸಲ್ಪಡುತ್ತಿತ್ತು. ಕ್ರಮೇಣ, ಭಾರತೀಯ ಗಣಿತಜ್ಞರು ತಮ್ಮ ಸಂಶೋಧನೆಗಳನ್ನೆಲ್ಲ ಒಟ್ಟುಗೂಡಿಸಿ, "ಲೋಕವಿಭಾಗ" ಎಂಬ ಸರಳ ಸೂತ್ರವೊಂದನ್ನು ಸಿದ್ದಪಡಿಸಿದ್ದರು.ಅಷ್ಟೇ ಅಲ್ಲ ಲೋಕವಿಭಾಗದಲ್ಲಿನ ಸೂತ್ರಗಳು ಮೊತ್ತ ಮೊದಲ ಬಾರಿಗೆ ಸಂಪೂರ್ಣವಾಗಿ ದಿನಬಳಕೆಯ ಬಳಸಲ್ಪಟ್ಟ ಶೂನ್ಯ ಸಂಬಂದಿತ ಸೂತ್ರಗಳಾದವು. 876 ನೇ ಇಸವಿಯದ್ದೆಂದು ಊಹಿಸಲಾದ, ಗ್ವಾಲಿಯರ್ ಬಳಿ ದೊರೆತಿರುವ ಶಾಸನ ಒಂದರಲ್ಲಿ ಶೂನ್ಯದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇದು ಶೂನ್ಯದ ಬಳಕೆಯ ಬಗ್ಗೆ, ಇತಿಹಾಸಕಾರರಿಗೆ ದೊರೆತಿರುವ ಮೊತ್ತ ಮೊದಲ ಶಾಸನವಾಗಿದೆ.


ನಂತರ ಶೂನ್ಯದ ಬಗ್ಗೆ ನಡೆದ ಎಲ್ಲ ಸಂಶೋಧನೆಗಳ ಕ್ರೆಡಿಟ್ ಭಾರತದ ಗಣಿತಜ್ಞರಾದ ಆರ್ಯಭಟ ಹಾಗು ಬ್ರಹ್ಮಗುಪ್ತರಿಗೆ ಸಲ್ಲಬೇಕು. ಟಾಲೆಮಿಯ trigonometry ಮೇಲೆ ಸಂಶೋಧನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರ್ಯಭಟರ ಗಮನ ಸೆಳೆದಿದ್ದು ಈ ಬೆಲೆಯೇ ಇಲ್ಲದ ಶೂನ್ಯ. ಸ್ವಂತ ಲಿಪಿ ಹಾಗು ಅಸ್ತಿತ್ವವಿಲ್ಲದೆ ಒದ್ದಾಡುತ್ತಿದ್ದ ಶೂನ್ಯಕ್ಕೆ ಒಂದು ಲಿಪಿ (ಈಗಿನ 0) ಹಾಗು ಅಸ್ತಿತ್ವವನ್ನಿತ್ತು ಗೌರವ ತಂದುಕೊಟ್ಟಿದ್ದು ನಮ್ಮ ಆರ್ಯಭಟ. ನಂತರ ಶೂನ್ಯದ ಬಗ್ಗೆ ನಡೆದ ಮಹಾನ್ ಸಂಶೋಧನೆಯೆಂದರೆ ಬ್ರಹ್ಮಗುಪ್ತರದ್ದು. 630 ರ ಆಸುಪಾಸಿನಲ್ಲಿ ಪ್ರಕಟವಾದ "ಬ್ರಹ್ಮಗುಪ್ತ ಸಿದ್ದಾಂತ" ದಲ್ಲಿ ಮಹತ್ವದ ಸ್ಥಾನ ಶೂನ್ಯಕ್ಕೇ...ಅಷ್ಟೇ ಅಲ್ಲ ಶೂನ್ಯದ ನಂತರದ ಸಂಖ್ಯೆ 1 ಹಾಗು ಶೂನ್ಯದ ಹಿಂದಿನ ಸಂಖ್ಯೆ -1 ಎಂದು ಪ್ರತಿಪಾದಿಸಿದ್ದು ಕೂಡ ಬ್ರಹ್ಮಗುಪ್ತರೇ. ಗಣಿತ ಕ್ಷೇತ್ರದಲ್ಲಿ ಶೂನ್ಯದ ಬಗ್ಗೆ ನಾವು ಬಳಸುವ ಎರಡು ಪ್ರಸಿದ್ಧ ಸೂತ್ರಗಳಾದ

  • The sum of zero and zero is zero
  • Zero devided by zero is zero

ಎಂಬ ಸಿದ್ಧಾಂತಗಳೂ ಕೂಡ ಬ್ರಹ್ಮಗುಪ್ತರ ಕೊಡುಗೆಯೇ.


ಶೂನ್ಯವೆಂಬ ಶೂನ್ಯಕ್ಕೇ ಒಂದು ಬೆಲೆ ಹಾಗು ಅಸ್ತಿತ್ವವನ್ನು ಕೊಟ್ಟು, ವಿಶ್ವಾದ್ಯಂತ ಅದರ ವಿಸ್ತಾರವನ್ನು ಹರಡಿಸಿದ್ದು ನಮ್ಮವರೇ ಆದ ಆರ್ಯಭಟ ಹಾಗು ಬ್ರಹ್ಮಗುಪ್ತ.ಭೂಮಿಯಷ್ಟೇ ಅಲ್ಲ, ಸೌರ ಮಂಡಲದ ದೂರ ಉದ್ದ ಅಳತೆಗಳನ್ನೂ ಕರಾರುವಾಕ್ ಆಗಿ ಲೆಕ್ಕ ಹಾಕುವ ನಮ್ಮ ಕಂಪ್ಯೂಟರ್ ಗಳು ಕೆಲಸ ಮಾಡುವುದು ಸಹ 0 ಹಾಗು 1 ಎಂಬ ಸಂಖ್ಯೆಗಳ ಮೇಲೆಯೇ. ಇಂದು ಶೂನ್ಯವಿಲ್ಲದ ವಿಜ್ಞಾನವನ್ನು ಊಹಿಸಲೂ ಸಾಧ್ಯವಿರದ ರೀತಿಯಲ್ಲಿ ಅದು ನಮ್ಮನ್ನು ಆವರಿಸಿದೆ.

Wednesday, July 6, 2016

ಜ್ಯೋತಿಷ್ಯವೋ ವಿಜ್ಞಾನವೋ?



ಜ್ಯೋತಿ-ಶ್ಯ (ಸ್ಟಡಿ ಆಫ್ ಲೈಟ್) ಅನ್ನುವುದು ವಿಜ್ಞಾನದ ಪರಿಚಯ ನಮಗೆ ಆಗುವುದಕ್ಕೆ ಸಾವಿರಾರು ವರ್ಷ ಮೊದಲೇ ಇದ್ದ ಒಂದು ಪದ್ಧತಿ. ಸೌರಮಂಡಲ ದ ಕೇಂದ್ರಬಿಂದು ವಾದ ಸೂರ್ಯನ ಸುತ್ತಾ ಗ್ರಹಗಳು ಸುತ್ತುವ ರೀತಿ, ಅವುಗಳ ವೇಗ ಹಾಗೂ ಅವುಗಳ ಗುರುತ್ವ ಬಲಗಳನ್ನು ದೃಗ್ಗಣಿತ ರೀತಿಯಿಂದ ಕರಾರುವಾಕ್ ಲೆಕ್ಕ ಮಾಡಿ ಅವುಗಳ ಚಲನೆ, ವೇಗ ಇತರ ವಿಷಯಗಳ ಒಂದು ರಿಪೋರ್ಟ್ ಮಾಡುತ್ತಿದ್ದರು.ಅದೂ ಕ್ಯಾಲ್ಕುಲಸ್, ಕಂಪ್ಯೂಟರ್, ಇದಾವುದೂ ಇರದೇ ಇದ್ದ ಕಾಲದಲ್ಲಿ.ಅದನ್ನೇ ನಾವು ಜ್ಯೋತಿಷ್ಯ ಅಂದು ಕರೆಯುತ್ತೇವೆ.
ಜ್ಯೋತಿಷ್ಯದ ಪ್ರಕಾರ ಹನ್ನೆರಡು ರಾಶಿಗಳು, ಒಂಭತ್ತು ಗ್ರಹಗಳು,ಇಪ್ಪತ್ತೇಳು ನಕ್ಷತ್ರಗಳೂ ಇವೆ ಎಂದು ಹೇಳಿದೆ. ನಮ್ಮ ಆಧುನಿಕ ವಿಜ್ಞಾನ ಒಪ್ಪಿಕೊಂದಿದ್ದೂ ಇದನ್ನೇ. ಈ ಒಂಭತ್ತು ಗ್ರಹಗಳ ಫಲಗಳಲ್ಲಿ ಗುರುವಿಗೆ ದೊಡ್ಡ ಸ್ಥಾನ.ಗುರುಬಲ ಚೆನ್ನಾಗಿರಬೇಕೆಂದು ಜ್ಯೋತಿಷ ಹೇಳುತ್ತದೆ. ನಮ್ಮ ವಿಜ್ಞಾನ ಒಪ್ಪಿಕೊಂದದ್ದೂ ಅದನ್ನೇ. ಗುರುವಿನ ಗುರುತ್ವ ಬಲ ಇತರ ಎಲ್ಲಾ ಎಂಟು ಗ್ರಹಗಳ ಒಟ್ಟು ಬಲಕ್ಕಿಂತ ಹೆಚ್ಚು(ಬರಾಬರಿ 24 .79 m /s ೨). ಪ್ರತಿದಿನಾ ಸಾವಿರಾರು ಆಕಾಶಕಾಯಗಳು ಸಿಡಿದು ಸೌರ ವ್ಯೂಹದಲ್ಲಿ ಚಿಲ್ಲಾಪಿಲ್ಲಿ ಆಗುತ್ತವೆ. ಗುರುವಿನ ಗುರುತ್ವ ಬಲ ಇರದೇ ಹೋಗಿದ್ದರೆ ಈ ಆಕಾಶಕಾಯಗಳು ಸಿಡಿಯುವುದರಿಂದ  ಇಂದು ಭೂಮಿಯ ಅಸ್ತಿತ್ವ ವೆ ಇರುತ್ತಿರಲಿಲ್ಲ ಎಂದು ನಮ್ಮ ಆಧುನಿಕ ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಭೂಮಿಯು ಒಂದು ಅಯಸ್ಕಾಂತೀಯ ಕ್ಷೇತ್ರವಾಗಿದ್ದು, ಉತ್ತರ ದಕ್ಷಿಣ ದಿಕ್ಕಿನ್ದಲ್ಲಿ ಕಾಂತ ಕ್ಷೇತ್ರಗಳನ್ನು ಹೊಂದಿದೆ.ನಾವು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಕಾಂತ ಕ್ಷೇತ್ರದ ಪರಿಣಾಮ ನಮ್ಮ ಮೆದುಳಿನ ನ್ಯೂರಾನ್ ಗಳ ಮೇಲೆ ಆಗುತ್ತದೆ ಎಂದು ಹೇಳಿದ್ದು ಜ್ಯೋತಿಷ್ಯವೇ ಅಲ್ಲವೇ??ಜ್ಯೋತಿಷ್ಯ ಎಂಬುದು ಮೂಢ ನಂಬಿಕೆ ಎಂದು ರುಜುವಾತು ಮಾಡಿ ನೋಡಿಸುವವರು ನಮ್ಮಲ್ಲಿ ತುಂಬಾ ಜನ ಇದ್ದಾರೆ. ಆದರೆ ಜ್ಯೋತಿಷ್ಯದ ತತ್ವಗಳು ಇಲ್ಲಿ ಸುಳ್ಳಾಗಿದೆ ಎಂದು ವೈಜ್ಞಾನಿಕವಾಗಿ ರುಜುವಾತು ಪಡಿಸಿದ ಒಂದೇ ಒಂದು ಉದಾಹರಣೆ ಇಲ್ಲ.
ಅಷ್ಟೇಕೆ ಅದೆಷ್ಟೋ ದಿನಗಳ ಲೆಕ್ಕಾಚಾರ ಮಾಡಿ, ಆಧುನಿಕ ವಿಜ್ಞಾನ ಹೇಳಿದ ಶ್ರೀ ರಾಮನ ಜನ್ಮದಿನ ಕ್ರಿ.ಪೂ.5114 , ಜನವರಿ ಹತ್ತು. ವಾಲ್ಮೀಕಿ ರಾಮಾಯಣದಲ್ಲಿ ಒಂದೆಡೆ ಹೇಳುವಂತೆ ಐದು ಗ್ರಹಗಳು ಒಂದು ನಿರ್ದಿಷ್ಟ ಪಥದಲ್ಲಿ ಇದ್ದಾಗ ರಾಮನ ಜನ್ಮವಾಯಿತು ಎಂದು. ಈಗಿನ ಕ್ಯಾಲ್ಕುಲಸ್ ಗಣಿತ ಬಳಸಿ,ಅದನ್ನು ನಮ್ಮ ಇಂಗ್ಲಿಷ್ ಕ್ಯಾಲೆಂಡರ್ ಗೆ ತರ್ಜುಮೆ ಮಾಡಿದಾಗ ಬಂದಿದ್ದೂ ಸಹ ಅದೇ ದಿನ..
ಇಷ್ಟಕ್ಕೂ ವೇದ ಗಣಿತ ಹಾಗೂ ಇತ್ತೀಚಿಗೆ ಅತೀ ಹೆಚ್ಚು ಬಳಸಲ್ಪಡುತ್ತಿರುವ Zero based mathematics ಗಳ ಮೂಲಕ ಕೂಡಿ ಕಳೆದು ಗುಣಾಕಾರ ಹಾಕಿ ತಯಾರಾಗುತ್ತಿದ್ದ ಸಂಖ್ಯೆಗಳೇ ಜನ್ಮ ಕುಂಡಲಿ...ಇಷ್ಟಕ್ಕೂ ಜ್ಯೋತಿಷ್ಯದ ಯಾವ ಲೆಕ್ಕಾಚಾರ ತಪ್ಪಾಗಿದೆ ಹೇಳಿ ಸ್ವಾಮೀ.. ಆರ್ಯಭಟ ಸೂತ್ರ? ವರಾಹಮಿಹಿರ ಸೂತ್ರ? ಬ್ರಹ್ಮಗುಪ್ತ ಸೂತ್ರ? ಭಾಸ್ಕರ ಸೂತ್ರ? ಶ್ರೀಧರನ ಸೂತ್ರ? ಹೇಮಚಂದ್ರ ಸೂತ್ರ? ಉಹೂ..ಒಂದೇ ಒಂದು ಸೂತ್ರವೂ ತಪ್ಪಿಲ್ಲ..ಇದೆ ಸೂತ್ರಗಳನ್ನೇ ಅಲ್ಲವೇ ನಮ್ಮ ಆಧುನಿಕ ಕಂಪ್ಯೂಟರ್ ಗಳು Data processing ನಲ್ಲಿ, encryption ಗಳಲ್ಲಿ ಬಳಸುತ್ತಿರುವುದು?
ಇತ್ತೀಚಿಗೆ ಹೊಟ್ಟೆ ಹೊರೆಯಲೆಂದು ಏನೇನೋ ಬಾಯಿಗೆ ಬಂದಿದ್ದು ಒದರುವ tv ಜ್ಯೋತಿಶರಿಂದಾಗಿ ಜ್ಯೋತಿಷ್ಯವನ್ನು ದೂರುವುದು ಸರಿಯೇ? ಜ್ಯೋತಿಷ್ಯ ಎಂದ ಕೂಡಲೇ ನಿಮ್ಮ ಕಣ್ಣ ಮುಂದೆ ಬರಬೇಕಾದ ಚಿತ್ರಣ ವರಾಹಮಿಹಾರ, ಭಾಸ್ಕರ, ಅರ್ಯಭಾಟರದ್ದು.. TV ಜ್ಯೋತಿಶಿಗಳದ್ದಲ್ಲ. TV ಜ್ಯೋತಿಷಿಗಳನ್ನು ಬ್ಯಾನ್ ಮಾಡುತ್ತಿರುವುದು ಸ್ವಾಗತಾರ್ಹವೇ ..ಈ TV ಜ್ಯೋತಿಷಿಗಳು ಮೂಡನಂಬಿಕೆಯನ್ನು ಬಿತ್ತುತ್ತಿದ್ದಾರೆ ಎನ್ನುವುದು ಒಪ್ಪಬಹುದಾದರೂ.
..........
.........
.........
.........
.........
.........
.........
.........
ಜ್ಯೋತಿಷ್ಯ ಮೂಢ ನಂಬಿಕೆಯನ್ನು ಬಿತ್ತುತ್ತಿದೆ ಎನ್ನುವುದು ಒಪ್ಪಲಾಗದು...

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ಹಾಡಿನ ಹಿಂದಿನ ನೋವು

ವೀಕೆಂಡ್ ವಿತ್ ರಮೇಶ್ ನ ಎಸ್ಪಿಭಿಯವರ ಎಪಿಸೋಡ್ ನೋಡ್ತಾ ಇದ್ದೆ.

ತುಂಬಾ ವರ್ಷಗಳ ಹಿಂದೆ ತೆಲುಗು ಈಟಿವಿಯಲ್ಲಿ ಒಂದು ಕಾರ್ಯಕ್ರಮ ಬರ್ತಾ ಇತ್ತು ಪಾಡುತಾ ತೀಯಗಾ ಅಂತ. ಒಂದು ಕಾರ್ಯಕ್ರಮದಲ್ಲಿ ಎಸ್ಪಿಬಿ ಹಾಗೂ ಬಾಲಮುರಳಿಕೃಷ್ಣ ಅವರ ಎಪಿಸೋಡ್. ಬಾಲಮುರಳಿಯವರು ಒಂದು ಮಾತು ಹೇಳಿದರು "ಬಾಲು ತಲಚುಕುಂಟೆ ಬಾಲಮುರುಳಿಲಾಗ ಪಾಡಗಲಗಡೇಮೋಗಾನಿ, ಬಾಲಮುರಳಿ ಬಾಲುಲಾಗ ಪಾಡಲೇಡು" ಅಂತ. ಬೇರೆ ಯಾರೇ ಆಗಿದ್ರು ಆ ಮಾತಿಗೆ ಒಂದು ಥ್ಯಾಂಕ್ಸ್ ಹೇಳ್ತಾ ಇದ್ರೇನೋ. ಆದರೆ ಎಸ್ಪಿಬಿ ಅವರು ಎಷ್ಟು ಡೌನ್ ಟು ಅರ್ಥ್ ಅಂದ್ರೆ,ತಾವು ಕುಳಿತಿದ್ದ ಸೋಫಾದಿಂದ ಎದ್ದು, ನೂರಾರು ಸಾವಿರಾರು ಜನರ ಎದುರೆ ಬಾಲಮುರಳಿಕೃಷ್ಣ ಅವರಿಗೆ ದೀರ್ಘದಂಡ ನಮಸ್ಕಾರ ಮಾಡ್ಬಿಟ್ರು ಸ್ಟೇಜ್ ಮೇಲೆ.  ಒಬ್ಬ ಮಹಾನ್ ಸಾಧಕನಿಗೆ ಕಿಂಚಿತ್ತೂ ಅಹಂ ಇಲ್ಲ ಅಂದ್ರೆ ಅದು ಕೇವಲ ಎಸ್ಪಿಬಿ.

ಪ್ರತಿದಿನ ಹತ್ತು ಘಂಟೆ ಕಾಲ ರೆಕಾರ್ಡಿಂಗ್ ನಲ್ಲೇ ಕಳೆಯುವ ಇವರಿಗೆ ತನ್ನ ಮಕ್ಕಳ ಜೊತೆ ಸಂಸಾರದ ಜೊತೆ ಕಳೆಯಲು ಸಮಯವೇ ಸಿಕ್ಕಿಲ್ಲವಂತೆ. ಫ್ಯಾಮಿಲಿಗೆ ಸಮಯ ಕೊಡಲಾಗಲಿಲ್ಲ ಹಾಗಾಗಿ ಸಾರಿ ಅಂತ ಎಸ್ಪಿಬಿ ಹೇಳೊವಾಗ ಅವರ ಪ್ರತಿ ಮಧುರ ಹಾಡುಗಳ ಹಿಂದಿನ ನೋವು ಅರ್ಥವಾಗುತ್ತೆ. ಅಣ್ಣಾವ್ರೆ ಹೇಳಿದ್ರಲ್ವಾ ಜನಪ್ರಿಯತೆ ಒಂದು ಶಾಪದಂತೆ ಅಂತ.
ಬಾಲು ಸರ್....ನಮ್ಮನ್ನು ಖುಷಿಪಡಿಸಕ್ಕೋಸ್ಕರ ನಿಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರೆಯೆರೆದು ಇಷ್ಟು ನೋವುಂಡಿದ್ದೀರ. ನಿಮ್ಮ ಮಕ್ಕಳು ಮೊಮ್ಮಕ್ಕಳು ಯಾವ ಶಾಲೆ ಯಾವ ಕ್ಲಾಸಲ್ಲಿ ಓದ್ತಾ ಇದಾರೆ ಅಂತಾನು ಗೊತ್ತಿಲ್ಲ ಅಂತೀರ. ನಿಮ್ಮ ಹಾಡಿನ ಮಧುರತೆಯ ಸೊಗಡನ್ನು ಮಾತ್ರ ಸವಿದು, ನೀವುಂಡ  ನೋವಿಂದ ದೂರ ಉಳಿದ ಸ್ವಾರ್ಥಿಗಳು ನಾವು.ನಮ್ಮಲ್ಲಿ ಕ್ಷಮೆಇರಲಿ ಸಾರ್. ಆ ತಾಯಿ ಶಾರದೆಯ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ... ವಿ ಲವ್ ಯೂ ಸರ್.

ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ?

 ವಿದ್ಯೆಯ ಪರೀಕ್ಷೆಯೋ? ಒತ್ತಡದ ಪರೀಕ್ಷೆಯೋ? Article by – ಟಿಎನ್ನೆಸ್, ಮಲೇಷಿಯಾ ಕೇವಲ ಮೂರು ತಿಂಗಳ ಹಿಂದಷ್ಟೇ ನಡೆದ ಘಟನೆ. 11-02-2021, ಆಸ್ಟ್ರೇಲಿಯಾದ ಮೆಲ್ಬೋರ್ನ...